ಸಹ್ಯಾದ್ರಿ ಸುದ್ದಿ
ಜಿಲ್ಲೆದಕ್ಷಿಣ ಕನ್ನಡಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಶಿವಮೊಗ್ಗ

ಬೈಂದೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿಯವರಿಂದ ಗ್ರಾಮ ಪಂಚಾಯತ್ ಮುಖಂಡರುಗಳ ಭೇಟಿ…

ಬೈಂದೂರು 06: ಇಂದು ಕೆಪಿಸಿಸಿ ಕಾರ್ಯಧ್ಯಕ್ಷರು ಮತ್ತು ಶಾಸಕರಾದ ಮಂಜುನಾಥ ಭಂಡಾರಿಯವರು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬರುವ ಹೊಸಂಗಡಿ, ಎಡಮೊಗೆ, ಕಾವ್ರಾಡಿ ಮತ್ತು ಅಂಪಾರು ಗ್ರಾಮ ಪಂಚಾಯತ್ ಮುಖಂಡರುಗಳ ಜೊತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇವರ ಗೆಲುವಿಗಾಗಿ ಚುನಾವಣಾ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಅವರೊಂದಿಗೆ ಸ್ಥಳೀಯ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು…

ಕಾಂಗ್ರೆಸ್ ಕಾರ್ಯಕರ್ತರು ಕೇಳಲೇಬೇಕಾದ ರಮೇಶ್ ಶೆಟ್ಟಿಯವರ ಅದ್ಭುತ ಭಾಷಣ

 

Related posts

ಶ್ರಮಕ್ಕೆ ಸಿಕ್ಕ ಫಲ : ಡಾ. ರಂಗನಾಥ್

Editor

ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹುಟ್ಟುಹಬ್ಬ: 85% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ

Editor

ಶಿಕ್ಷಕ ಹುದ್ದೆ ಆಕಾಕ್ಷಿಗಳಿಗೆ ಗುಡ್ ನ್ಯೂಸ್: 10 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ಕೋರಿಕೆ: ಸಚಿವ ಮಧು ಬಂಗಾರಪ್ಪ….

Editor